ವಾಮಾಚಾರ,ದುಷ್ಟ ಶಕ್ತಿಗಳ ಕಾಟ ನಿಮ್ಮ ಮನೆಯ ಮೇಲೆ ಆಗುತ್ತಿದ್ದರೆ ಈ ಪುಟ್ಟ ಪರಿಹಾರ ಮಾಡಿ!

ಕಣ್ಣಿಗೆ ಕಾಣುವ ಶತ್ರುವಾದರೆ ಹೇಗೋ ಗುದ್ದಾಡಬಹುದು ಆದರೆ ಕಣ್ಣಿಗೆ ಕಾಣದ ಅಗೋಚರ ಶತ್ರುಗಳು ನಮ್ಮ ಬೆನ್ನ ಹಿಂದೆಯೇ ಇರುತ್ತಾರೆ. ಅವರನ್ನು ಶತ್ರುಗಳು ಎಂದು ಕರೆಯುತ್ತಾರೆ.

ನಿಮ್ಮ ಹೇಳಿಕೆಯನ್ನು ಸಹಿಸಲಾಗದವರು, ನಿಮ್ಮ ಶ್ರೀಮಂತಿಕೆಯನ್ನು ನೋಡಿ ಹೊಟ್ಟೆಕಿಚ್ಚು ಪಡುವವರು, ನಿಮ್ಮ ನಾಯಕತ್ವದ ಗುಣಗಳಿಂದ ಅವರು ಹಿಂಜರಿಯುವುದು, ಅಪೇಕ್ಷೆ ಪಡುವ ಹಾಗೆ ನೀವು ಅವರ ಜೊತೆಗೆ ನಡೆದುಕೊಳ್ಳದೆ ಇದ್ದಾಗ ಅವರ ಕಡೆಯ ಅಸ್ತ್ರವೇ ಈ ಮಾಟ ಮಂತ್ರ ನಿಮ್ಮ ಮೇಲೆ ಪ್ರಯೋಗ ಮಾಡುತ್ತಾರೆ. ಇದರ ಪರಿಣಾಮ ಹೇಗಿರುತ್ತೆ ಅಂದ್ರೆ ಯಾವುದೇ ಕೆಲಸ ಮಾಡಲು ಆಸಕ್ತಿ ಇರುವುದಿಲ್ಲ,

ಸಣ್ಣಪುಟ್ಟ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತುಂಬಾ ಒದ್ದಾಡುತ್ತಾ ಸದಾ ಮಾನಸಿಕ ಖಿನ್ನತೆಯಲ್ಲಿ ನರಳುತ್ತಾ ಇರುತ್ತಾನೆ. ಆತ್ಮವಿಶ್ವಾಸವನ್ನು ಕಳೆದುಕೊಂಡು ಬದುಕೇ ಬೇಡ ಎನ್ನಿಸುವಷ್ಟು ಅಳುತ್ತಿರುತ್ತಾರೆ.

ಅಂತವರ ಮೇಲೆ ಖಂಡಿತವಾಗಿಯೂ ವಾಮಾಚಾರ ಆಗಿದೆ ಎನ್ನುವ ಸೂಚನೆ ಎದ್ದು ಕಾಣುತ್ತದೆ.. ಇದನ್ನು ಹಾಗೆ ಬಿಡುವುದರಿಂದ ಆ ವ್ಯಕ್ತಿಗಳು ಕೈ ತಪ್ಪಿ ಹೋಗಬಹುದು. ಅದಕ್ಕೆ ಪುಟ್ಟ ಪರಿಹಾರವನ್ನು ನೀವು ಮಾಡಲೇಬೇಕು.

ಅಮಾವಾಸ್ಯೆಯ ರಾತ್ರಿ ಒಂದು ಲೋಟ ನೀರಿಗೆ ಒಂದು ಮುಷ್ಟಿ ಕುಂಕುಮವನ್ನು ಹಾಕಿ ಕಲಕಬೇಕು ಜೊತೆಗೆ ಅರಿಶಿಣವನ್ನು ಒಂದು ಮುಷ್ಟಿ ಹಾಕಬೇಕು.. ವೀಳ್ಯದೆಲೆಯನ್ನು ಅದರ ಮೇಲಿಟ್ಟು ಕರ್ಪೂರವನ್ನು ಹಚ್ಚಿ.

ಮಾಟ ಮಂತ್ರ ನಿವಾರಣ ಮಂತ್ರವನ್ನು ಕಣ್ಣು ಮುಚ್ಚಿ ಕರ್ಪೂರ ಹಾರಿಹೋಗುವುದರೊಳಗೆ ಹೇಳಬೇಕು.. ಮಂತ್ರ ಹೀಗಿದೆ

|| ರುದ್ರ ಭಯಂಕರ ಕಾಳಿ ಕಾಮ ಕಾಪಾಲಿನಿ ದುಷ್ಟ ಶಕ್ತಿ ನಾಶನಂ ಕುರು ಸ್ವಾಹಾ ||

ನೀವು ಧರಿಸಿರುವ ಬಟ್ಟೆಯನ್ನು ತೆಗೆದು ಅಗ್ನಿಗೆ ಸ್ಪರ್ಶ ಮಾಡಿ ಸುಟ್ಟು ಹಾಕಬೇಕು. ಕುಂಕುಮ ನೀರನ್ನು ತೆಗೆದುಕೊಂಡು ಮೂರು ಕೊಡುವ ರಸ್ತೆಯಲ್ಲಿ ಹಾಕಿ ಹಿಂದಕ್ಕೆ ನೋಡದೆ ಮನೆಗೆ ಬಂದು ಬಿಡಬೇಕು.

ಯಾರು ನಿಮಗೆ ಮಾಟ ಮಾಡಿರುತ್ತಾರೋ ಅವರಿಗೆ ಅದು ಹಿಂತಿರುಗಿ ಹೊಡೆಯುತ್ತದೆ.. ದುಷ್ಟ ಶಕ್ತಿ ನಿವಾರಣ ಯಂತ್ರವನ್ನು ಇವತ್ತೆ ಕೇಳಿ ಪಡೆದು ಮನೆಯಲ್ಲಿ ಇಟ್ಟುಕೊಳ್ಳಿ ಯಾವುದೇ ಮಾಟ ಮಂತ್ರ ಮನೆಗೆ ಪ್ರವೇಶ ಮಾಡುವುದಿಲ್ಲ. ಅದಕ್ಕಾಗಿ ನಮ್ಮ ಜ್ಯೋತಿಷಿಗಳನ್ನು ಸಂಪರ್ಕಿಸಿ

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490