Monday, September 16, 2024
Google search engine
Homeತಾಜಾ ಸುದ್ದಿBREAKING ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಕರ್ನಾಟಕದ ನಾಲ್ವರು ಶಿಕ್ಷಕರು ಆಯ್ಕೆ

BREAKING ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಕರ್ನಾಟಕದ ನಾಲ್ವರು ಶಿಕ್ಷಕರು ಆಯ್ಕೆ

ಕರ್ನಾಟಕದ ನಾಲ್ವರು ಸೇರಿದಂತೆ ದೇಶಾದ್ಯಂತ 50 ಶಿಕ್ಷಕರು ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ.

ಕೇಂದ್ರ ಶಿಕ್ಷಣ ಸಚಿವಾಲಯದ ವ್ಯಾಪ್ತಿಗೆ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಆಯ್ಕೆ ಮಾಡಿದ 50 ಶಿಕ್ಷಕರಲ್ಲಿ ರಾಜ್ಯದ ನಾಲ್ವರು ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ದ್ರೌಪದಿ ಮರ್ಮು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ.

ಕರ್ನಾಟಕದ ಎಚ್.ಕೆ. ನರಸಿಂಹ ಮೂರ್ತಿ, ಅಶೋಕ್ ಸೇನಾಗುಪ್ತ, ಎಚ್.ಎನ್. ಗಿರೀಶ್ ಮತ್ತು ಆರ್.ನರಸಿಂಹ ಸ್ವಾಮಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

50 ಶಿಕ್ಷಕರಲ್ಲಿ 34 ಪುರುಷರು ಮತ್ತು 16 ಮಹಿಳೆಯರು ಹಾಗೂ ಇಬ್ಬರೂ ಮಂಗಳಮುಖಿ ಶಿಕ್ಷಕರು ಸೇರಿದ್ದಾರೆ. 16 ಪ್ರೌಢಶಿಕ್ಷಣ ವಿಭಾಗದ ಶಿಕ್ಷಕರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments