Thursday, September 19, 2024
Google search engine
Homeಜಿಲ್ಲಾ ಸುದ್ದಿಗಣೇಶನ ಮುಂದೆ ಡ್ಯಾನ್ಸ್ ಮಾಡಬೇಡ ಅಂತ ಅಣ್ಣ ಬುದ್ದಿ ಹೇಳಿದ್ದಕ್ಕೆ ತಮ್ಮ ಆತ್ಮಹತ್ಯೆ

ಗಣೇಶನ ಮುಂದೆ ಡ್ಯಾನ್ಸ್ ಮಾಡಬೇಡ ಅಂತ ಅಣ್ಣ ಬುದ್ದಿ ಹೇಳಿದ್ದಕ್ಕೆ ತಮ್ಮ ಆತ್ಮಹತ್ಯೆ

ಗಣೇಶನ ಮುಂದೆ ಡ್ಯಾನ್ಸ್ ಮಾಡಬೇಡ ಎಂದು ಅಣ್ಣ ಮತ್ತು ತಾಯಿ ಬುದ್ದಿವಾದ ಹೇಳಿದ್ದಕ್ಕೆ ನೊಂದ ಯುವಕ ದೇವಸ್ಥಾನದ ಮುಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಪ್ಯಾಲಾಗುರ್ಕಿಯಲ್ಲಿ 21 ವರ್ಷದ ಗಿರೀಶ್ ಆತ್ಮಹತ್ಯೆ ಮಾಡಿಕೊಂಡ ಯುವಕ.

ಗಣೇಶ ವಿಸರ್ಜನೆ ವೇಳೆ ದೇವಸ್ಥಾನದ ಬಳಿ ಡ್ಯಾನ್ಸ್ ಮಾಡಲು ಹೊರಟ್ಟಿದ್ದ ಅಣ್ಣ ಮತ್ತು ಅಮ್ಮ ಬುದ್ದಿವಾದ ಹೇಳಿದರು.

ಇದರಿಂದ ನೊಂದ ಗಿರೀಶ್ ಮುತ್ತುರಾಯ ದೇವಸ್ಥಾನದ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments