Monday, September 16, 2024
Google search engine
Homeಜ್ಯೋತಿಷ್ಯಮಹಿಳೆಯರು ಮನೆಯಲ್ಲಿ ರಾಯರ ಆರಾಧನೆ ಮಾಡುವುದು ಹೇಗೆ?

ಮಹಿಳೆಯರು ಮನೆಯಲ್ಲಿ ರಾಯರ ಆರಾಧನೆ ಮಾಡುವುದು ಹೇಗೆ?

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ರಾಘವೇಂದ್ರ ಸ್ವಾಮಿಯ ಆರಾಧನೆ ಇರುವುದರಿಂದ ಮಹಿಳೆಯರು ಅಥವಾ ರಾಯರ ಭಕ್ತರು ಮನೆಯಲ್ಲಿ ಈ ರೀತಿ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವಂತಹ ಯಾವುದೇ ಕಷ್ಟಗಳಿದ್ದರೂ ಪರಿಹಾರ ಆಗುತ್ತದೆ ರಾಯರ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ರಾಯರ ಪೂಜೆಯನ್ನು ಹೇಗೆ ಮಾಡಬೇಕು ತಿಳಿಯೋಣ.

ರಾಯರು ಯಾರಿಗೆಲ್ಲ ಇಷ್ಟ ಇಲ್ಲ ಹೇಳಿ ರಾಯರು ಎಂದರೆ ನಮಗೆ ಅದೇನೋ ಒಂಥರ ರೋಮಾಂಚನವಾಗುತ್ತದೆ. ನಾವು ರಾಯರನ್ನು ಆರಾಧಿಸಲು ಮಠಕ್ಕೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಭಕ್ತಿ ಭಾವದಿಂದ ಕರೆದರೆ ರಾಯರು ನಮ್ಮ ಬಳಿ ಬರುತ್ತಾರೆ. ಹಾಗಾದರೆ ರಾಯರ ಪೂಜೆ ಹೇಗೆ ಮಾಡಬೇಕು ತಿಳಿಯೋಣ.

ಗುರುವಾರ ಬೆಳಗ್ಗೆ ಬೇಗ ಎದ್ದು ನಿತ್ಯ ಕರ್ಮವನ್ನೆಲ್ಲ ಮುಗಿಸಿ ಸ್ನಾನ ಮಾಡಿ ಮಡಿಯ ಬಟ್ಟೆಯನ್ನು ಹುಟ್ಟು, ರಾಯರನ್ನು ನೆನಪಿಸಿಕೊಳ್ಳುತ್ತಾ ದೇವರ ಮನೆಯಲ್ಲಿ ಕುಳಿತು ಪೂಜೆ ಮಾಡಿ ಮೊದಲ ರಾಯರ ವಿಗ್ರಹವನ್ನು ತೆಗೆದುಕೊಂಡು ಅದನ್ನು ಶುದ್ಧ ನೀರಿನಿಂದ ಶುದ್ಧೀಕರಿಸಿ ನಂತರ ರಾಯರಿಗೆ ನೀರಿನಿಂದ ಅಭಿಷೇಕ ಮಾಡಿ ನಂತರ ಹಾಲು, ಜೇನುತುಪ್ಪ, ಗಂಧದ ನೀರು, ತುಳಸಿಯ ನೀರು, ಎಲ್ಲವನ್ನು ರಾಯರ ವಿಗ್ರಹದ ಮೇಲೆ ಅಭಿಷೇಕ ಮಾಡಬೇಕು. ನಂತರ ರಾಯರಿಗೆ ಇಷ್ಟವಾದ ತುಳಸಿ ಮಾಲೆಯನ್ನು ಇಟ್ಟು ಗಂಧವನ್ನು ಇಟ್ಟು ದೂಪಾದೀಪದಿಂದ ರಾಯರ ಮುಂದೆ ಒಂದು ನೋಟ ಹಾಲನ್ನು ಇಟ್ಟು ಭಕ್ತಿ ಭಾವದಿಂದ ರಾಯರನ್ನು ನೆನೆಸಿಕೊಳ್ಳುತ್ತಾ ಈ ಒಂದು ಮಂತ್ರವನ್ನು ಪಠಿಸುತ್ತಾ ರಾಯರ ಪೂಜೆಯನ್ನು ಮಾಡಿ ಮಂತ್ರ ಹೀಗಿದೆ.

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ, ನಮತಾಂ ಕಾಮಧೇನವೇ…

ಈ ಮಂತ್ರವನ್ನು ಭಕ್ತಿಯಿಂದ ಪಠಿಸಿ ರಾಯರ ಪೂಜೆಯನ್ನು ಮಾಡಿ ನಂತರ ರಾಯರ ಬಳಿ ಇರುವಂತಹ ಒಂದು ಲೋಟ ಹಾಲನ್ನು ಮನೆ ಮಂದಿ ಎಲ್ಲಾ ತೀರ್ಥದ ರೂಪದಲ್ಲಿ ಸ್ವೀಕರಿಸಿ ಹೀಗೆ ಮಾಡುವುದರಿಂದ ರಾಯರ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ನಿಮ್ಮ ಮನೆಯಲ್ಲಿರುವಂತಹ ಯಾವುದೇ ಸಮಸ್ಯೆ ಇದ್ದರೂ ಹಣಕಾಸಿನ ಸಮಸ್ಯೆ ನಕಾರಾತ್ಮಕ ಶಕ್ತಿಗಳ ಸಮಸ್ಯೆ ದುಷ್ಟ ಶಕ್ತಿಗಳ ಕೈವಾಡ ಎಂತದ್ದೇ ಒಂದು ಕಷ್ಟದಲ್ಲಿ ಸಿಲುಕಿದ್ದರೂ ರಾಯರು ನಿಮಗೆ ಪರಿಹಾರವನ್ನು ಮಾಡುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರು ಜ್ಯೋತಿಷಿಗಳನ್ನು ಸಂಪರ್ಕಿಸಿ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments