Monday, September 16, 2024
Google search engine
Homeಜ್ಯೋತಿಷ್ಯಹಣಕಾಸಿನ ತೊಂದರೆ ಕಾಡುತ್ತಿದ್ದರೆ ಲಕ್ಷ್ಮೀದೇವಿ ವಿಗ್ರಹದ ಜತೆ ಈ ವಸ್ತುಗಳನ್ನು ತಪ್ಪದೇ ಮನೆಯಲ್ಲಿ ಇರಿಸಿ!

ಹಣಕಾಸಿನ ತೊಂದರೆ ಕಾಡುತ್ತಿದ್ದರೆ ಲಕ್ಷ್ಮೀದೇವಿ ವಿಗ್ರಹದ ಜತೆ ಈ ವಸ್ತುಗಳನ್ನು ತಪ್ಪದೇ ಮನೆಯಲ್ಲಿ ಇರಿಸಿ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ಉಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಹಣಕಾಸಿನ ಸಮಸ್ಯೆಗಳಿಂದ ಕಂಗಾಲಾಗಿದ್ದೀರಾ? ಎಷ್ಟೇ ದುಡುದ್ರು ಕೈಯಲ್ಲಿ ದುಡ್ಡು ನಿಲ್ತಾ ಇಲ್ಲ ಅನ್ನೋ ಬೇಸರ ಕಾಡ್ತಾ ಇದ್ಯಾ? ನಿಮ್ಮ ಮನೆಯಲ್ಲಿ ಸದಾ ಸಂಪತ್ತು ತುಂಬಿರಬೇಕು ಅಂದ್ರೆ ಲಕ್ಷ್ಮೀದೇವಿಯ ಜೊತೆ ಈ ದೇವರ ವಿಗ್ರಹಗಳನ್ನೂ ಇರಿಸಿ. ವಾಸ್ತು ಪ್ರಕಾರ ಹಣಕಾಸಿನ ಸಮಸ್ಯೆ ನಿವಾರಣೆಗೆ ಮನೆಯಲ್ಲಿ ಯಾವ ದೇವರ ವಿಗ್ರಹ ಇರಿಸಿದರೆ ಉತ್ತಮ ನೋಡಿ. 9535156490

ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ. ಎಷ್ಟೇ ದುಡಿಮೆ ಮಾಡಿದ್ರು ಸಾಲೊಲ್ಲ, ಕೈಯಲ್ಲಿ ದುಡ್ಡು ನಿಲ್ಲೊಲ್ಲ ಅನ್ನುವವರೇ ಹೆಚ್ಚು. ನೀವು ಹಣಕಾಸಿನ ಸಮಸ್ಯೆಯಿಂದ ತೊಂದರೆ ಎದುರಿಸುತ್ತಿದ್ದರೆ, ನಿಮ್ಮ ಮನೆಯ ಪೂಜಾಕೋಣೆಯಲ್ಲಿ ಲಕ್ಷ್ಮೀದೇವಿಯ ವಿಗ್ರಹದ ಜೊತೆಗೆ ಈ ಕೆಲವು ವಿಗ್ರಹಗಳನ್ನೂ ಇರಿಸಬೇಕು. ಇದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ವಾಸ್ತು ಪ್ರಕಾರ ಆರ್ಥಿಕ ಪ್ರಗತಿಯು ಮನೆಯ ಪೂರ್ವ ಮತ್ತು ಈಶಾನ್ಯ ದಿಕ್ಕಿನೊಂದಿಗೆ ನೇರ ಸಂಬಂಧ ಹೊಂದಿದೆ. 9535156490

ಗಣೇಶ ಮತ್ತು ಲಕ್ಷ್ಮೀದೇವಿಯ ಪ್ರತಿಮೆ

ವಾಸ್ತು ಪ್ರಕಾರ ಗಣೇಶ ಮತ್ತು ಲಕ್ಷ್ಮೀದೇವಿಯ ವಿಗ್ರಹವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಹಾಗೆಯೇ ಗಣೇಶ ಮತ್ತು ಲಕ್ಷ್ಮಿ ಮೂರ್ತಿಗಳ ಮುಂದೆ ಪ್ರತಿನಿತ್ಯ ದೀಪಗಳನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ.

ವಾಸ್ತು ಪ್ರಕಾರ ಉತ್ತರ ದಿಕ್ಕಿನ ಅಧಿಪತಿ ಕುಬೇರ. ಹಾಗಾಗಿ ಆ ದಿಕ್ಕಿನಲ್ಲಿ ಹಣ ಹಾಕಲು ಸೇಫ್ ಮತ್ತು ಲಾಕರ್ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ವಿದ್ವಾಂಸರು. ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗಿದೆ. ಅವರ ಆಶೀರ್ವಾದವನ್ನು ಪಡೆಯಲು ಈ ದಿಕ್ಕಿನಲ್ಲಿ ಹಣವನ್ನು ಸುರಕ್ಷಿತವಾಗಿರಿಸಿದರೆ, ಮನೆಯಲ್ಲಿ ಹಣದ ಸಮಸ್ಯೆಗಳು ಇರುವುದಿಲ್ಲ. 9535156490

ಪೂಜೆಗೆ ಈಶಾನ್ಯ ದಿಕ್ಕು

ಪ್ರತಿ ಮನೆಯಲ್ಲೂ ಪೂಜಾ ಕೊಠಡಿ ಅಥವಾ ಮಂದಿರ ಇರಬೇಕು. ಪೂಜೆಗೆ ಈಶಾನ್ಯ ದಿಕ್ಕು ಉತ್ತಮ. ಅಲ್ಲದೆ, ಪೂಜೆ ಮಾಡುವಾಗ ನಿಮ್ಮ ಮುಖವು ಪೂರ್ವದ ಕಡೆಗೆ ಇರಬೇಕು. 9535156490

ಪೂಜಾ ಕೊಠಡಿಯಲ್ಲಿರುವ ವಿಗ್ರಹಗಳು 9 ಇಂಚುಗಳಷ್ಟು ಎತ್ತರ ಇರಬಾರದು. ಯಾವುದೇ ದೇವತೆಯ ಪ್ರತಿಮೆ ಅಥವಾ ಭಾವಚಿತ್ರವನ್ನು ಸಂತೋಷದ ಭಂಗಿಯಲ್ಲಿ ಜೋಡಿಸಬೇಕು. ಕೋಪಗೊಂಡ ವಿಗ್ರಹಗಳ ಭಾವಚಿತ್ರಗಳನ್ನು ಹಾಕಬೇಡಿ. ಮುರಿದ ಮತ್ತು ಬಿರುಕು ಬಿಟ್ಟ ವಿಗ್ರಹಗಳನ್ನು ಅಪ್ಪಿತಪ್ಪಿಯೂ ಇಡಬಾರದು.ದೇವತೆಗಳ ವಿಗ್ರಹಗಳನ್ನು ನೆಲದ ಮೇಲೆ ಇಡಬಾರದು. ನೆಲದಿಂದ ಕನಿಷ್ಠ ಎರಡು ಇಂಚು ಎತ್ತರ. ಪೂರ್ವಜರ ಭಾವಚಿತ್ರಗಳನ್ನು ಪೂಜಾ ಕೋಣೆಯಲ್ಲಿ ಇಡಬಾರದು. 9535156490

ಗಾಜಿನ ಬೌಲ್

ಕೆಲವರು ತಮ್ಮ ಮನೆಯಲ್ಲಿ ಅಲಂಕಾರಕ್ಕಾಗಿ ಗಾಜಿನ ವಸ್ತುಗಳನ್ನು ಸುಂದರವಾಗಿ ಜೋಡಿಸುತ್ತಾರೆ. ವಾಸ್ತು ಪ್ರಕಾರ ಮನೆಯ ಉತ್ತರ ದಿಕ್ಕಿನಲ್ಲಿ ಗಾಜಿನ ಬಟ್ಟಲನ್ನು ಇಡಬೇಕು. ಬೆಳ್ಳಿಯ ನಾಣ್ಯವನ್ನು ಅದರೊಂದಿಗೆ ಬಟ್ಟಲಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯುತ್ತೀರಿ. 9535156490

ತುಳಸಿ ಗಿಡ

ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಮನೆಯ ಉತ್ತರ ದಿಕ್ಕಿನಲ್ಲಿ ನೆಡಬೇಕು. ಇವುಗಳ ಜೊತೆಗೆ ನೆಲ್ಲಿ ಮರವನ್ನು ನೆಡುವುದು ಸಹ ಪ್ರಯೋಜನಕಾರಿ. ಕುಟುಂಬ ಆರ್ಥಿಕವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ. 9535156490

**ಇನ್ನೂ ಹೆಚ್ಚಿನ ಮಾಹಿತಿಗಾಗಿರ ಪರಮ ಭಕ್ತರಾದ
ಜ್ಯೋತಿಷಿಗಳನ್ನು ಸಂಪರ್ಕಿಸಿ ✨*9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments