Sunday, September 8, 2024
Google search engine
Homeತಾಜಾ ಸುದ್ದಿಒಡಿಶಾ ಕಾಂಗ್ರೆಸ್ ಸಮಿತಿ ವಿಸರ್ಜಿಸಿದ ಮಲ್ಲಿಕಾರ್ಜುನ ಖರ್ಗೆ!

ಒಡಿಶಾ ಕಾಂಗ್ರೆಸ್ ಸಮಿತಿ ವಿಸರ್ಜಿಸಿದ ಮಲ್ಲಿಕಾರ್ಜುನ ಖರ್ಗೆ!

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಡಿಶಾ ಪ್ರದೇಶ ಕಾಂಗ್ರೆಸ್ ಪಕ್ಷದ ಸಮಿತಿಯನ್ನು ವಿಸರ್ಜಿಸಿದ್ದಾರೆ.

ಒಡಿಶಾ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾ, ತಾಲೂಕು ಮತ್ತು ಮಂಡಲ ಸಮಿತಿ, ವಿಭಾಗವಾರು ಸಮಿತಿ ಸೇರಿದಂತೆ ಎಲ್ಲವನ್ನೂ ವಿಸರ್ಜಿಸಲಾಗಿದೆ.

ಪದಾಧಿಕಾರಿಗಳ ನೇಮಕಾತಿ ನಡೆಯುವವರೆಗೂ ಮುಂದಿನ ಆದೇಶದವರೆಗೂ ಹಂಗಾಮಿ ಅಧ‍್ಯಕ್ಷರನ್ನು ಮುಂದುವರಿಸಲು ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments