Friday, October 18, 2024
Google search engine
Homeತಾಜಾ ಸುದ್ದಿಪವಾರ್ ಪೊಲಿಟಿಕ್ಸ್: ಶರದ್ ಬಣಕ್ಕೆ ಮರಳಿದ ನಾಲ್ವರು ಅಜಿತ್ ಬಣದ ಪ್ರಮುಖರು!

ಪವಾರ್ ಪೊಲಿಟಿಕ್ಸ್: ಶರದ್ ಬಣಕ್ಕೆ ಮರಳಿದ ನಾಲ್ವರು ಅಜಿತ್ ಬಣದ ಪ್ರಮುಖರು!

ಲೋಕಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಬೆನ್ನಲ್ಲೇ ಎನ್ ಸಿಪಿ ಪಕ್ಷದ ಅಜಿತ್ ಪವಾರ್ ಬಣದ ನಾಲ್ವರು ಪ್ರಮುಖರು ಶರದ್ ಪವಾರ್ ಬಣಕ್ಕೆ ಮರಳಲು ನಿರ್ಧರಿಸಿದ್ದಾರೆ.

ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ಕ್ಷೇತ್ರದ ನಾಲ್ವರು ಮುಖಂಡರು ಮುಂದಿನ ವಾರ ಶರದ್ ಪವಾರ್ ಬಣದ ಎನ್ ಸಿಪಿ ಪಕ್ಷಕ್ಕೆ ಮರು ಸೇರ್ಪಡೆ ಆಗಲಿದ್ದಾರೆ.

ಪಿಂಪ್ರಿ ಚಿಂಚ್ವಾಡ್ ಕ್ಷೇತ್ರದ ಅಜಿತ್ ಗವಾನೆ ನೇತೃತ್ವದಲ್ಲಿ ಪಿಂಪ್ರಿ ಚಿಂಚ್ವಾಡ್ ವಿದ್ಯಾರ್ಥಿ ಘಟಕದ ಮುಖಂಡ ಯಶ್ ಸಾನೆ, ಮಾಜಿ ಪಾಲಿಕೆ ಸದಸ್ಯರಾದ ರಾಹುಲ್ ಭೋಸ್ಲೆ ಮತ್ತು ಪಂಕಜ್ ಭಲೇಕರ್ ಶರದ್ ಪವಾರ್ ಬಣಕ್ಕೆ ಸೇರ್ಪಡೆಯಾಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments