Thursday, September 19, 2024
Google search engine
HomeUncategorizedಅಪ್ಪಿ ತಪ್ಪಿಯು ಮಂಚದ ಮೇಲೆ ಈ ತಪ್ಪುಗಳನ್ನು ಮಾಡಬಾರದು ದಾರಿದ್ರ ದೋಷಗಳು ಆವರಿಸುತ್ತವೆ!

ಅಪ್ಪಿ ತಪ್ಪಿಯು ಮಂಚದ ಮೇಲೆ ಈ ತಪ್ಪುಗಳನ್ನು ಮಾಡಬಾರದು ದಾರಿದ್ರ ದೋಷಗಳು ಆವರಿಸುತ್ತವೆ!

ನೀವೇನಾದ್ರೂ ಈ ತಪ್ಪುಗಳನ್ನು ಮಾಡ್ತಾ ಇದ್ರೆ ದಯವಿಟ್ಟು ಅದನ್ನ ಸರಿಪಡಿಸಿಕೊಳ್ಳಿ ಇಲ್ಲ ಅಂದ್ರೆ ಮನೆಯಲ್ಲಿ ಪದೇ ಪದೇ ದಾಂಪತ್ಯ ಕಲಹಗಳು ಹೆಚ್ಚಾಗುತ್ತೆ, ದುಡ್ಡು ಕಾಸಿನ ವಿಚಾರದಲ್ಲಿ ಸಮಸ್ಯೆಗಳು ವಿಪರೀತವಾಗುವುದು ಸತ್ಯ. ಅನಿವಾರ್ಯ ಸಾಲದ ಪರಿಸ್ಥಿತಿಗಳು ಎದುರಾಗುತ್ತದೆ, ಮಕ್ಕಳು ಸರಿಯಾಗಿ ಓದದೆ ಇರುವುದು ಕೂಡ ಇದಕ್ಕೆ ಕಾರಣ ಆಗುತ್ತದೆ.

ಮನೆ ಏಳಿಗೆ ಆಗುವುದಿಲ್ಲ ನಿಮಗೆ ಇಂತಹ ಸಮಸ್ಯೆಗಳು ಬರಬಾರದು ಅಂದರೆ ಜ್ಯೋತಿಷ್ಯರು ತಿಳಿಸಿದ ಹಾಗೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ನಾವು ಪ್ರತಿ ದಿನ ರಾತ್ರಿ ಮಲಗುವ ಮಂಚದ ಬಗ್ಗೆ ಯಾರು ಸಹ ನಿರ್ಲಕ್ಷ್ಯ ಮಾಡಬಾರದು. ಗೊತ್ತಿದ್ದೋ ಗೊತ್ತಿಲ್ಲದೆಯೋ ನೀವು ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಸಮಸ್ಯೆಗಳು ಬೆನ್ನು ಬೀಳುವುದು ಶತಸಿದ್ಧ.

ಆ ತಪ್ಪುಗಳು ಯಾವುದು ಅಂದರೆ ಮೊದಲನೆಯದಾಗಿ ಮಂಚದ ಮೇಲೆ ನೀವು ಕನ್ನಡಿಯನಿಟ್ಟು ಮುಖವನ್ನು ನೋಡಿಕೊಳ್ಳುವುದು. ಕೆಲವರು ವಾಲ್ಮಿರ ರನ್ನು ಮಂಚದ ಮೇಲಿಟ್ಟು ಮುಖವನ್ನು ನೋಡಿಕೊಂಡು ಶೃಂಗಾರ ಮಾಡುತ್ತಾರೆ ಇದು ಮಾಡಬಾರದು ಏಕೆಂದರೆ ಕನ್ನಡಿ ಮಹಾಲಕ್ಷ್ಮಿಯ ಸ್ವರೂಪ ಅದನ್ನು ಮೈಲಿಗೆ ಯಾಗುವ ಮಂಚದ ಮೇಲೆ ಇಡಬಾರದು. ಇದರಿಂದ ಹಣಕಾಸಿನ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಎರಡನೆಯದು ರಾತ್ರಿ ಮಲಗಿದ್ದು ಬೆಳಗ್ಗೆ ಎದ್ದ ತಕ್ಷಣ ಕೆಲವರು ತಾವು ಹೊಂದಿಸಿಕೊಂಡಿದ್ದ ಬೆಡ್ ಶೀಟ್ ಮತ್ತು ಬೆಡ್ ಸ್ಪ್ರೆಡ್ ಗಳನ್ನು ಸರಿಪಡಿಸದೆ ಹಾಗೆ ಎದ್ದು ಬಾತ್ರೂಮಿಗೆ ಹೋಗುವುದು. ಇದು ಕೂಡ ತುಂಬಾ ತಪ್ಪು. ಯಾರೇ ಆಗಲಿ ತಾವು ಎದ್ದ ತಕ್ಷಣ ಉಪಯೋಗಿಸಿದಂತಹ ಬೆಡ್ ಶೀಟ್  ರಗ್ಗು ಒದರಿ ಹಾಸಿಗೆಯನ್ನು ಸರಿಪಡಿಸಲೇಬೇಕು. ನಂತರವೇ ಮುಂದಿನ ಕೆಲಸಗಳು ಮಾಡಬೇಕು ಆಗಲೇ ಆ ದಿನಪೂರ್ತಿ ಉಲ್ಲಾಸ ಉತ್ಸಾಹದಿಂದ ಇರುತ್ತೀರಿ.

ಮೂರನೇದಾಗಿ ದಿಂಬಿನ ಮೇಲೆ ಕೂರುವುದು ಅಥವಾ ಬೇರೆ ಕೆಲಸಕ್ಕೆ ಉಪಯೋಗಿಸುವುದು. ನಾವು ಗಮನಿಸಿದ ಹಾಗೆ ಕೆಲವು ಮನೆಗಳಲ್ಲಿ ಮಕ್ಕಳು ಅಥವ ದೊಡ್ಡವರು ಆಗಲಿ ತಲೆಗೆ ಹಾಕಿಕೊಳ್ಳುವ ದಿಂಬಿನ ಮೇಲೆ ಕುಳಿತು ಮಾತನಾಡುತ್ತಾರೆ, ಇನ್ನೂ ಕೆಲವ್ರು ದಿಂಬಿನಲ್ಲಿ ತಮಾಷೆಗಾಗಿ ಆಗಲಿ ನಿಜವಾಗಿ ಆಗಲಿ ಜಗಳ ಆಡಲು ಉಪಯೋಗಿಸುತ್ತಾರೆ ಇದು ಎಂತಹ ತಪ್ಪು ಗೊತ್ತಾ? ದಿಂಬು ಎನ್ನುವುದು ಶನಿ ಮಹಾತ್ಮನ ಸಂಕೇತವಾಗಿರುತ್ತೆ. ಆದ್ದರಿಂದ ದಿಂಬನ್ನು ಯಾವುದೇ ಕಾರಣಕ್ಕೂ ಮಲಗೋಕೆ ಮಾತ್ರ ಉಪಯೋಗಿಸಬೇಕು ಹೊರತು ಬೇರೆ ಯಾವುದೇ ಕಾರಣಕ್ಕೂ ಬೇರೆ ಬೇರೆ ಕೆಲಸಕ್ಕೆ ಬಳಸಬೇಡಿ. ಇದರಿಂದ ಮನೆಯಲ್ಲಿ ವಿನಾಕಾರಣ ಜಗಳಗಳು ನಡೆಯುತ್ತದೆ ಎಚ್ಚರಿಕೆ.

ನಾಲ್ಕನೇದಾಗಿ ಹಾಸಿಗೆ ಮೇಲೆ ಕುಳಿತು ದುಡ್ಡು ಎಣಿಸುವುದು, ಪಾಠ ಓದುವುದಾಗಲಿ ಮಾಡಲೇಬಾರದು.

ನಾವು ಪ್ರತಿ ದಿನ ಗಂಡ ಹೆಂಡತಿ ಉಪಯೋಗಿಸಿ ಮೈಲಿಗೆ ಆಗಿರುವ ಹಾಸಿಗೆ ಮೇಲೆ ಮಹಾಲಕ್ಷ್ಮಿಯಾದಂತಹ ದುಡ್ಡು ಎಣಿಸುವುದು, ಸರಸ್ವತಿ ಸ್ವರೂಪವಾದಂತಹ ವಿದ್ಯೆ ಕಲಿಯುವುದು. ಮಾಡಿದರೆ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ಬಡತನ ಒದಗಿ ಬರುತ್ತದೆ, ವಿದ್ಯಾವಂತನು ಕೂಡ ದಡ್ಡನಾಗಬೇಕಾಗುತ್ತದೆ. ಓದಿದ ಯಾವ ಪಾಠವು ತಲೆಗೆ ಹತ್ತುವುದಿಲ್ಲ. ಆದ್ದರಿಂದ ಮನೆಯ ಬೆಡ್ ರೂಮಿನಲ್ಲಿ ಉಪಯೋಗಿಸುವಂತಹ ಮಂಚದ ಮೇಲೆ ಇಂತಹ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

ಮನುಷ್ಯನ ಜೀವನದಲ್ಲಿ ಸಮಸ್ಯೆಗಳು ಸರ್ವೇಸಾಮಾನ್ಯ, ದೊಡ್ಡದಾಗುವುದುಕಿಂತ ಮೊದಲು ಅದನ್ನು ಚಿಕ್ಕದಿದ್ದಾಗಲೇ ಹೋಗಲಾಡಿಸಿಕೊಳ್ಳಬೇಕು ಅದಕ್ಕಾಗಿ ಗುರೂಜಿಯನ್ನು ಸಂಪರ್ಕಿಸಿ 9535156490

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490. ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ. 9535156490.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments