Sunday, September 8, 2024
Google search engine
HomeUncategorizedಮಾನಸಾದೇವಿಯ ಈ ಮಂತ್ರ ಜಪಿಸಿದರೆ ಕಾಳಸರ್ಪ ದೋಷ ನಿವಾರಣೆ!

ಮಾನಸಾದೇವಿಯ ಈ ಮಂತ್ರ ಜಪಿಸಿದರೆ ಕಾಳಸರ್ಪ ದೋಷ ನಿವಾರಣೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ದೈವಜ್ಞ ಪಂಡಿತ್. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?

ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಹಾಗೂ ನಿಮ್ಮ ಮನ ಇಚ್ಚ ಕಾರ್ಯಗಳಿಗೆ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಓಂ ಮಾನಸಾಯೈ ಚ ವಿದ್ಮಹೇ |

ಪ್ರಸನ್ನವದನಾಯ ಧೀಮಹೀ|

ತನ್ನೋ ಮಾನಸಾಃ ಪ್ರಚೋದಯಾತ್|

ಮಾನಸಾದೇವಿಯು ಸಕಲದೋಷಹರಣ ಶಕ್ತಿಗೆ ಅಧಿಷ್ಠಾತ ದೇವತೆಯು. ಈಕೆಯು ಕಾಳಸರ್ಪ ದೋಷಗಳ ಉಪದ್ರವಗಳನ್ನು ಕಡಿಮೆ ಮಾಡಿ, ಜೀವನದಲ್ಲಿ ಆಸೆ, ಆಕಾಂಕ್ಷೆ, ಶಾಂತಿ, ನೆಮ್ಮದಿ, ಸುಖ, ಸೌಖ್ಯಾದಿಗಳನ್ನು ಪ್ರಸಾದಿಸುವಳು.

ಸ್ತುತಿ

ಪದ್ಮಸನಾ ಪದ್ಮವರನಾ ಮಾನಸಾದೇವೀ |

ಯಾ ಶ್ವೇತ ಪದ್ಮ ಕಮಲ ನಾಗ ಅಭಯಾಸ್ತೇ |

ಕಾಲಸರ್ಪಾದಿ ಸಕಲ ದೋಷ ನಿವಾರಿಣ್ಯೇ |

ರಾಹುಕೇತು ಗ್ರಹ ಇಷ್ಟದೇವತಾ ತೇ ನಮೋ ||

ಪದ್ಮಾಸನೆಯೂ. ಪದ್ಮಮುಖಳೂ ಆದ ಮಾನಸಾದೇವಿಯು, ಆಕೆಯು ಹಸ್ತದಲ್ಲಿ ಯಾವ ಬಿಳಿಯ ಮತ್ತು ಪದ್ಮವರ್ಣದ ತಾವರೆಗಳು ಹಾಗೂ ಸರ್ಪಗಳಿಂದ ಸುಶೋಭಿತೆಯಾಗಿ ಅಭಯಾಸ್ತ ನೀಡಿರುವವಳೋ, ಕಾಳಸರ್ಪದೋಷ ಹಾಗೂ ಸಕಲ ದೋಷಗಳ ನಿವಾರಣೆ ಮಾಡುವವಳೋ, ಯಾವ ರಾಹುಕೇತುಗಳ ಅಭಿಮಾನ ದೇವತೆಯೋ, ಆ ದೇವಿಗೆ ನಮಸ್ಕರಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments