Monday, September 16, 2024
Google search engine
HomeUncategorizedಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ನಿವಾರಣೆ ಆಗುತ್ತದೆ!

ಈ ರೀತಿ ಮಾಡುವುದರಿಂದ ಹಣದ ಸಮಸ್ಯೆ ನಿವಾರಣೆ ಆಗುತ್ತದೆ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490. ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಆರ್ಥಿಕವಾಗಿ ವ್ಯವಹರಿಕವಾಗಿ ಮತ್ತು ವ್ಯಾಪಾರದ ದೃಷ್ಟಿಯಿಂದ ನೀವು ಈ ರೀತಿ ಮಾಡುವುದರಿಂದ ಹಣಕಾಸಿನ ಸಮಸ್ಯೆ ಬಗೆಹರಿಯುತ್ತದೆ. ಅಣ್ಣ ಹಣವನ್ನು ನೀವು ಸಂಪಾದನೆ ಮಾಡಿದಷ್ಟು ಖರ್ಚಾಗ್ತಾ ಇರುತ್ತದೆ. ಖರ್ಚಾಗದಂತೆ ನೋಡಿಕೊಳ್ಳಲು ಈ ರೀತಿ ಸುಲಭ ಮಾರ್ಗವನ್ನು ಅನುಸರಿಸುವುದರಿಂದ ಆಗುತ್ತದೆ.

ಹೌದು ಅದು ಹೇಗೆ ಎಂದರೆ ಶುಕ್ರವಾರ ಅಥವಾ ಮಂಗಳವಾರದ ದಿನದಂದು ನೀವು ಈ ರೀತಿ ಮಾಡುವುದರಿಂದ ಹಣದ ಕೊರತೆ ಎನ್ನುವುದು ನಿವಾರಣೆ ಆಗುತ್ತದೆ ಹಾಗಾದರೆ ಹೇಗೆ ಮಾಡಬೇಕು ತಿಳಿಯೋಣ…

ವೀಕ್ಷಕರೆ ಒಂದು ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ ಆ ಕೆಂಪು ಬಟ್ಟೆಯ ಒಳಗಡೆ ಸ್ವಲ್ಪ ಅರಿಶಿಣ ಕುಂಕುಮವನ್ನು ಹಾಕಬೇಕು ಅದರ ಜೊತೆಗೆ ನಾವು ತಿಳಿಸುವ ಈ ಕೆಲವೊಂದು ವಸ್ತುಗಳನ್ನು ಗಂಟೆ ಕಟ್ಟು ಕುಬೇರ ಲಕ್ಷ್ಮಿಯ ಮುಂದೆ ಇಡುವುದರಿಂದ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದುತ್ತೀರಾ. ಕೆಂಪು ಬಟ್ಟೆಯ ಒಳಗಡೆ ಎರಡು ಲವಂಗವನ್ನು ಹಾಕಬೇಕು ಹಾಗೆ ಮೂರು ಅರಿಶಿಣದ ಕೊಂಬನ್ನು ಹಾಕಿ. ಜೊತೆಗೆ ನೂರು ನಾಣ್ಯವನ್ನು ಹಾಕಬೇಕು ಹಾಕಿದ ನಂತರ ಅದರ ಒಳಭಾಗದಲ್ಲಿ ಬಿಳಿಯ ಎಕ್ಕದ ಹೂವನ್ನು ಹಾಕಬೇಕು ಆ ಇಷ್ಟು ವಸ್ತು ಹಾಕಿರುವಂತಹ ಕೆಂಪು ಬಟ್ಟೆಯನ್ನು ಗಂಟಿನ ರೀತಿಯಲ್ಲಿ ಕಟ್ಟಬೇಕು.

ಕಟ್ಟಿದ ಗಂಟನ್ನು ಕುಬೇರ ಲಕ್ಷ್ಮಿ ಫೋಟೋ ಮುಂದೆ ಇಟ್ಟು ಶುಕ್ರವಾರ ಮತ್ತು ಮಂಗಳವಾರ ಪೂಜೆಯನ್ನು ಮಾಡಬೇಕು ಮಾಡಿದ ಆ ಗಂಟನ್ನು ತೆಗೆದುಕೊಂಡು ಅದನ್ನು ಅರಳಿಮರದ ಬುಡದ ಉಳಿ ಹೋಗಿ ಅದನ್ನು ತೆಗೆದು ಅದರ ಒಳಗಡೆ ಇರುವ ಒಂದು ರೂಪಾಯಿ ನಾಣ್ಯ ಅಂದರೆ ಮೂರು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಬರಬೇಕು. ಬಂದು ಒಂದು ನಾಣ್ಯವನ್ನು ನಿಮ್ಮ ಪರ್ಸಿನಲ್ಲಿ ಇಟ್ಕೊಳ್ಳಿ ಮತ್ತೊಂದು ನಾಣ್ಯವನ್ನು ನೀವು ಬೀರುವಿನಲ್ಲಿ ಇಡಬಹುದು ಮತ್ತೊಂದು ನಾಣ್ಯವನ್ನು ಉಪ್ಪಿನ ಡಬ್ಬಿಯ ಒಳಗಡೆ ಹಾಕಿ ಇಡಬೇಕು

ಹೀಗೆ ಮಾಡುವುದರಿಂದ ಆರ್ಥಿಕವಾಗಿ ವ್ಯವಹಾರಿಕವಾಗಿ ವ್ಯಾಪಾರ ದೃಷ್ಟಿಯಿಂದಲೂ ಸಹ ನೀವು ಅಭಿವೃದ್ಧಿಯನ್ನು ಹೊಂದುತ್ತೀರಾ. ಇದರ ಬಗ್ಗೆ ತಿಳಿಯಬೇಕು ಎಂದರೆ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments