Thursday, September 19, 2024
Google search engine
HomeUncategorizedಎಂದಿಗೂ ಇಂಥ ವ್ಯಕ್ತಿಗಳನ್ನು ನಂಬದಿರಿ!

ಎಂದಿಗೂ ಇಂಥ ವ್ಯಕ್ತಿಗಳನ್ನು ನಂಬದಿರಿ!

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಜೀವನಪೂರ್ತಿ ಇವರು ನೋವನ್ನು ಅನುಭವಿಸುತ್ತಾರೆ. ನಾವು ಮಾಡಿದ ಪಾಪಗಳಿಂದ ಸುಖ ಮತ್ತು ದುಃಖ ಪ್ರಾಪ್ತವಾಗುತ್ತದೆ. 9535156490

ಈ ಜನರು ತಮ್ಮ ನಡವಳಿಕೆ ಮತ್ತು ಕೆಟ್ಟ ಕಾರ್ಯಗಳಿಂದಾಗಿ ಯಾವಾಗಲೂ ಸಮಸ್ಯೆಯಲ್ಲಿ ಇರುತ್ತಾರೆ ಮತ್ತು ಕುಟುಂಬದ ಸದಸ್ಯರಿಗೆ ನೋವನ್ನು ನೀಡುತ್ತಿರುತ್ತಾರೆ ಅಂಥವರು ಯಾರು ಎಂದು ಈ ವಿಡಿಯೋದಲ್ಲಿ ತಿಳಿಯೋಣ ಸುಳ್ಳು ಹೇಳುವ ವ್ಯಕ್ತಿ 9535156490

ಒಬ್ಬ ವ್ಯಕ್ತಿ ಯಾವಾಗಲೂ ಸುಳ್ಳನ್ನು ಸತ್ಯವೆಂದು ಸಾಬೀತು ಪಡಿಸುತ್ತಾನೆ ಮತ್ತು ಅದನ್ನು ನಿಜವೆಂದು ಸಾಬೀತು ಪಡಿಸಲು ಸುಳ್ಳು ಸಾಕ್ಷಿವನ್ನು ನೀಡುತ್ತಾನೆ ಅಂತಹ ವ್ಯಕ್ತಿ ಯಾವಾಗಲೂ ಅತೃಪ್ತನಾಗಿರುತ್ತಾನೆ ಯಾಕೆಂದರೆ ಅವನು ತಾನು ಹೇಳಿದ ಸುಳ್ಳಿಗೆ ಇನ್ನೊಂದು ಸುಳ್ಳನ್ನು ಸಾಕ್ಷ ಮಾಡಲು ಪ್ರಯತ್ನಿಸುತ್ತಿರುತ್ತಾನೆ.

ಅಪರಾಧಕ್ಕೆ ಶಿಕ್ಷೆ
ಸುಳ್ಳುಗಾರರು ತಮ್ಮ ಸುಳ್ಳು ಸಾಕ್ಷಿದಿಂದ ಅಪರಾಧವನ್ನು ಮಾಡುತ್ತಾರೆ ಈ ಅಪರಾಧಕ್ಕೆ ತಕ್ಕ ಪಾಠವನ್ನು ಅವರು ಮುಂದೊಂದು ದಿನ ಪಡೆದುಕೊಳ್ಳುತ್ತಾರೆ ಅವರು ಮಾಡಿದ ಅಪರಾಧಕ್ಕೆ ತಕ್ಕ ಪಾಠದಂತೆ ಮರಣದ ನಂತರ ನರಕಪ್ ಪ್ರಾಪ್ತಿಯಾಗುತ್ತದೆ. ಅಪರಾಧ ಮಾಡಿದ ಜನರಿಗೆ ಶಿಕ್ಷೆ ಎನ್ನುವುದು ಕಟ್ಟಿಟ್ಟ ಬುತ್ತಿ ಇಂಥವರು ಮತ್ತು ಇಂಥವರನ್ನು ಬೆಂಬಲಿಸುವ ವ್ಯಕ್ತಿಯನ್ನು ದೇವರು ತ್ಯಜಿಸುತ್ತಾನೆ.

ಇಂತಹ ಕುಟುಂಬದವರಿಗೂ ಸಮಸ್ಯೆ ಕಟ್ಟಿಟ್ಟ ಬುತ್ತಿ
ಸುಳ್ಳು ಹೇಳುವ ಜನರು ಅಪರಾಧವನ್ನು ಉಳಿಸುತ್ತಾರೆ ಅದೇ ಸಮಯದಲ್ಲಿ ಇದರಲ್ಲಿ ಅಪರಾಧಿಗಳು ಅಪರಾಧದ ವರ್ಗಕ್ಕೆ ಸೇರುತ್ತಾರೆ ಅಂತ ಪರಿಸ್ಥಿತಿಯಲ್ಲಿ ಈ ಜನರು ಯಾವಾಗಲೂ ದುಕ್ಕಿತರಾಗುತ್ತಾರೆ ಅದೇ ಸಮಯದಲ್ಲಿ ಅವರ ಕುಟುಂಬ ಸದಸ್ಯರು ಸಹ ಅವನಿಂದ ದುಃಖಕ್ಕೆ ಒಳಗಾಗುತ್ತಾರೆ ಎಂಬುದನ್ನು ಹೇಳಿದ್ದಾರೆ.

ಸುಳ್ಳು ಹೇಳುವವರನ್ನು ಬೆಂಬಲಿಸದಿರಿ
ಯಾವಾಗಲೂ ಸುಳ್ಳು ಮತ್ತು ಸುಳ್ಳು ಹೇಳುವವರನ್ನು ಬೆಂಬಲಿಸುವವರು ಕೆಲವು ದೊಡ್ಡ ಬಿಕ್ಕಟ್ಟಿನಿಂದ ಸುತ್ತುವರಿದಿರುತ್ತಾರೆ ಇಂತಹ ಸಂದರ್ಭದಲ್ಲಿ ಸುಳ್ಳನ್ನು ಬೆಂಬಲಿಸಬಾರದು ಎಂದು ಹೇಳುತ್ತೇನೆ.

ಒಂದು ವೇಳೆ ಅವರು ನಿಮಗೆ ಅಥವಾ ಇನ್ಯಾರಿಗಾದರೂ ಸುಳ್ಳು ಹೇಳುತ್ತಿದ್ದಾರೆ ಎಂಬುದು ತಿಳಿದಾಗ ಅವರನ್ನು ಸರಿಯಾದ ದಾರಿಗೆ ತರಲು ಪ್ರಯತ್ನಿಸಬೇಕ ಇಂತಹ ವ್ಯಕ್ತಿಗಳನ್ನು ಎಂದಿಗೂ ನಂಬಬಾರದು ಮತ್ತು ಇದರಿಂದ ಅವರಿಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ :-

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments