Monday, July 8, 2024
Google search engine
Homeತಾಜಾ ಸುದ್ದಿಮಣಿಪುರ ಸಿಎಂ ಬಂಗಲೆ ಸಮೀಪದ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ಅವಘಢ

ಮಣಿಪುರ ಸಿಎಂ ಬಂಗಲೆ ಸಮೀಪದ ಸರ್ಕಾರಿ ಕಟ್ಟಡದಲ್ಲಿ ಅಗ್ನಿ ಅವಘಢ

ಮಣಿಪುರ ರಾಜಧಾನಿ ಇಂಫಾಲದಲ್ಲಿ ಸಿಎಂ ಬಂಗಲೆ ಸಮೀಪದ ಅತ್ಯಂತ ಬಿಗಿ ಭದ್ರತೆಯ ಸರ್ಕಾರಿ ಕಾರ್ಯದರ್ಶಿಗಳ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಕಾರ್ಯದರ್ಶಿ ಸಂಕೀರ್ಣ ಸಿಎಂ ಎನ್.ಬಿರೇನ್ ಸಿಂಗ್ ವಾಸಿಸುವ ಬಂಗಲೆಯಿಂದ ಕೇವಲ 100 ಮೀ. ದೂರದಲ್ಲಿದೆ. ಶನಿವಾರ ಸಂಜೆ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, 4 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿವೆ.

ಕುಕ್ಕಿ ಜನಾಂಗದ ಸಿವಿಲ್ ಸೊಸೈಟ್ ಇದೇ ಕಾರ್ಯದರ್ಶಿ ಸಂಕೀರ್ಣದಲ್ಲಿದೆ. ಮಣಿಪುರದಲ್ಲಿ ಪ್ರತ್ಯೇಕ ಆಡಳಿತಕ್ಕೆ ಒತ್ತಾಯಿಸಿ ಕುಕ್ಕಿ ಸಮುದಾಯಕ್ಕೆ ಸೇರಿದ ಮತ್ತೊಂದು ಬಣ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಗೆ ಕುಕ್ಕಿ ಸಮುದಾಯದ ಸೊಸೈಟಿ ಬೆಂಬಲ ವ್ಯಕ್ತಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments