Thursday, September 19, 2024
Google search engine
HomeUncategorizedಮನೆಯಲ್ಲಿ ತುಳಸಿ ಗಿಡ ನೆಡುವ ಮೊದಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ!

ಮನೆಯಲ್ಲಿ ತುಳಸಿ ಗಿಡ ನೆಡುವ ಮೊದಲು ತಪ್ಪದೇ ಈ ನಿಯಮಗಳನ್ನು ಪಾಲಿಸಿ!

ತುಳಸಿಯು ಹಿಂದುಗಳಿಗೆ ಅತ್ಯಂತ ಪೂಜನೆಯವದಂತಹ ಗಿಡ ಇದು ಬಹಳ ಪವಿತ್ರವೆಂದು ಹೇಳಲಾಗುತ್ತದೆ ಮನೆಯಲ್ಲಿ ತುಳಸಿ ಬೆಳೆಸುವುದರಿಂದ ಸೌಂದರ್ಯ ಆಕರ್ಷಣೆಯನ್ನು ಹೆಚ್ಚಿಸಬಹುದು, ತುಳಸಿಯಲ್ಲಿರುವ ಎಲೆಗಳು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವುಗಳ ಔಷಧಿಯ ಗುಣಗಳಿಂದಾಗಿಯೂ ಬಹಳ ಪ್ರಸಿದ್ಧಿ ಪಡೆದಿದೆ ಮಕ್ಕಳ ಶೀತ ಕಪ ದಿಂದ ಬಳಲುತ್ತಿದ್ದೆ ತುಳಸಿ ಎಲೆಯನ್ನು ಹಿಡಿದು ಅದರ ಸಂರಸವನ್ನು ಮಕ್ಕಳಿಗೆ ಕೊಡಿಸಬೇಕು ಹೀಗೆ ತುಳಸಿ ಎಲೆಗಳ ಆರೋಗ್ಯ ಪ್ರಯೋಜನ ಒಂದೆರಡು ಅಲ್ಲ
ಹಿಂದುಗಳಿಗೆ ಅತ್ಯಂತ ಪೂಜನೆಯ ಸಸ್ಯ ಆಗಿರುವುದರಿಂದ ಮನೆಯಲ್ಲಿ ತುಳಸಿ ಗಿಡ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ನಿಮಗೆ ತಿಳಿಸಿಕೊಡುತ್ತೇನೆ. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಸರಿಯಾದ ದಿಕ್ಕಿನ ಆಯ್ಕೆ :-
ವಾಸ್ತುಶಾಸ್ತ್ರದ ಪ್ರಕಾರ ತುಳಸಿ ಗಿಡವನ್ನು ಪೂರ್ವ ದಿಕ್ಕಿನಲ್ಲಿ ನಡೆಬೇಕು ಈ ಮೂಲಕ ಸಸ್ಯವು ಸಾಕಷ್ಟು ಸೂರ್ಯನ ಬೆಳಕನ್ನು ಪಡೆಯುತ್ತದೆ ಅಪ್ಪಿ ತಪ್ಪಿಯು ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಡಬೇಡಿ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಮೂಲಕ ಋಣಾತ್ಮಕ ಪರಿಣಾಮ ಬೀರಬಹುದು ಇದರಿಂದ ದಂಪತಿಗಳ ಮಧ್ಯೆ ಕಲಹ ಮನಸ್ತಾಪ ಇತ್ಯಾದಿಗಳು ಕಾಣಬಹುದು. ತುಳಸಿ ಗಿಡದ ಪವಿತ್ರತೆ ಕಾಪಾಡಬೇಕು
ತುಳಸಿ ಗಿಡವನ್ನು ಪೂಜನೀಯವಾಗಿ ನೋಡಿಕೊಳ್ಳಿ ಹೊರಕ್ಕೆ ಡಸ್ಟ್ ಬಿನ್ ಚಪ್ಪಲಿಗಳು ಇತ್ಯಾದಿ ವಸ್ತುಗಳನ್ನು ತುಳಸಿ ಗಿಡದ ಬಳಿ ಇಡಬಾರದು ಇದು ಸಸ್ಯದ ಪಾವಿತ್ರತೆಯನ್ನು ಕಾಪಾಡುತ್ತದೆ. ಎತ್ತರದಲ್ಲಿ ನಿಯೋಜಿಸಿ. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನೀರು ಹಾಕುವುದು :-
ನಿಯಮಿತವಾಗಿ ನೀರು ಹಾಕುವುದರಿಂದ ಮಣ್ಣು ತೇವವಾಗಿರುತ್ತದೆ ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ಆದರೆ ಅತಿಯಾಗಿ ನೀರು ಹಾಕದಿರಿ ಏಕೆಂದರೆ ಅದು ಬೇರುಗಳನ್ನು ಹಾನಿಗೊಳಿಸುತ್ತದೆ. ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ. ಒಣಗಿದ ತುಳಸಿ ಗಿಡಗಳನ್ನು ದೂರದೃಷ್ಟವನ್ನು ತರುತ್ತದೆ ಒಂದು ವರ್ಷ ನಂತರವೂ ಒಣಗುವುದು ಸಾಮಾನ್ಯ ಈ ವೇಳೆ ಅದನ್ನು ಬದಲಾಯಿಸಿ ಬೇರೆ ತುಳಸಿ ಗಿಡವನ್ನು ನೆಡಬಹುದು ಒಣಗಿರುವ ತಿಳಿಸಿ ಗಿಡವನ್ನು ಪವಿತ್ರ ನದಿ ಅಥವಾ ಜಲಮೂಲದಲ್ಲಿ ವಿಲೇವಾರಿ ಮಾಡಿ. ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಸೂಕ್ತ ಸಂಖ್ಯೆ :-
ಧನಾತ್ಮಕ ಫಲಿತಾಂಶಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಸಸ್ಯಗಳನ್ನು ಬೆಸ ಸಂಖ್ಯೆಯಲ್ಲಿ ಉದಾಹರಣೆಗೆ ಒಂದು ಅಥವಾ ಮೂರು ಅಥವಾ ಐದು ಸಂಖ್ಯೆಯಲ್ಲಿ ತುಳಸಿ ಗಿಡಗಳನ್ನು ನೆಡಬೇಕು ಇದರಿಂದ ಕುಟುಂಬದಲ್ಲಿ ಸಾಮರ್ಥ್ಯ ಮತ್ತು ಸಮಾಧಾನ ಉಂಟಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭೂತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ : ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?

ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments