Thursday, September 19, 2024
Google search engine
HomeUncategorizedಮುಂಬರುವ ದಿನಗಳಲ್ಲಿ ಯಾವ ಯಾವ ರಾಶಿಗೆ ಹಣದ ಸಮಸ್ಯೆಯಾಗುತ್ತದೆ ಎಂದು ತಿಳಿಯಲು ಇಲ್ಲಿ ಕ್ಲಿಕ್...

ಮುಂಬರುವ ದಿನಗಳಲ್ಲಿ ಯಾವ ಯಾವ ರಾಶಿಗೆ ಹಣದ ಸಮಸ್ಯೆಯಾಗುತ್ತದೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ!

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?
ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ಉಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

ಎಲ್ಲರಿಗೂ ನಮಸ್ಕಾರ ಇಂದಿನ ಸಂಚಿಕೆಯಲ್ಲಿ ಜನ್ಮ ರಾಶಿಗೆ ಅನುಗುಣವಾಗಿ ಹಣದ ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ :-

ಹಣವಿಲ್ಲದೆ ಯಾವುದೇ ಕೆಲಸಗಳು ಕಾರ್ಯಗಳು ನಡೆಯಲಾರವು. ಕೆಲವರ ಜನ್ಮ ಕುಂಡಲಿಯಲ್ಲಿ ಹಣಕಾಸಿನ ವಿಚಾರ ದಲ್ಲಿನ ಯೋಗ ಯೋಗಗಳು ಶುಭವಾಗಿದ್ದರು ಹಣದ ತೊಂದರೆ ಇರುತ್ತದೆ ಇನ್ನೂ ಕೆಲವು ಕುಂಡಲಿಗಳಲ್ಲಿ ಯಾವುದೇ ಹಣದ ಯೋಗಗಳು ಇಲ್ಲದೆ ಹೋದರು ಹಣಕ್ಕೆ ತೊಂದರೆ ಬರುವುದಿಲ್ಲ ಇಂತಹ ವಿಚಾರಗಳಿಗೆ ಕಾರಣ ಹಲವು.
ಮೊದಲನೇ ವಿಚಾರವೇನೆಂದರೆ :- ನಡೆಯುವ ದಶ/ಭುಕ್ತಿಗಳು

ಎರಡನೆಯ ವಿಚಾರವೇನೆಂದರೆ :-

ಗೋಚಾರದಲ್ಲಿನ ಗ್ರಹಗಳ ಶುಭ ಸ್ಥಿತಿಗಳು ಇವೆಲ್ಲದಕ್ಕೂ ಮುಖ್ಯವಾದ ವಿಚಾರವೇನೆಂದರೆ ನಾವು ಬೇರೆಯವರೊಂದಿಗೆ ನಡೆದು ಬಂದಿರುವ ರೀತಿ ನೀತಿ ಬಹುತೇಕ ಎಲ್ಲರಿಗೂ ಗ್ರಹಗಳ ಸ್ವಾಕ್ಷೇತ್ರ, ಮಿತ್ರ ಕ್ಷೇತ್ರ, ಸಮಕ್ಷೇತ್ರ, ಮೂಲ ತ್ರಿಕೋನ, ನೀಚ ರಾಶಿ ಮತ್ತು ಹುಚ್ಚ ರಾಶಿಗಳ ಬಗ್ಗೆ ತಿಳಿದಿರುತ್ತದೆ. ನಕ್ಷತ್ರ ದಾರಿತ ರಾಶಿಯು ತಿಳಿಯದೆ ಹೋದಲ್ಲಿ ನಾಮ ನಕ್ಷತ್ರದ ಮೇಲೆ ರಾಶಿಯನ್ನು ಗುರುತಿಸಬೇಕು ಯಾವುದೇ ಲಗ್ನ ಅಥವಾ ರಾಶಿಯ 2,12 ಮತ್ತು 11ನೆಯ ಭಾವಗಳು ಹಣಕಾಸಿನ ಸ್ಥಿತಿಗೆ ಮುಖ್ಯವಾಗಿರುತ್ತದೆ ಎರಡನೇ ಮನೆಯ ಅಣ ಮತ್ತು ಕುಟುಂಬವನ್ನು 11ನೆಯ ಮನೆಯ ಆದಾಯ ಮತ್ತು ಕುಟುಂಬದ ಹಿರಿಯರನ್ನು ಮತ್ತು ಹನ್ನೆರಡನೇ ಮನೆಯ ಹಣವು ಖರ್ಚಾಗುವ ವಿಧಾನವನ್ನು ತೋರಿಸುತ್ತದೆ.

ಹಣದ ತೊಂದರೆ ಕಡಿಮೆ ಆಗಲು ಹೀಗೆ ಮಾಡಿ………….

ತುಲ ಲಗ್ನ :- ಈ ರಾಶಿಯಲ್ಲಿ ಜನಿಸಿರುವವರು ಶ್ರೀ ಪುರುಷ ಸೂಕ್ತ ಕೇಳಬೇಕು ಅಥವಾ ಹೇಳಬೇಕು ಬುಧವಾರದಂದು ಶ್ರೀ ಕೃಷ್ಣನ ದೇಗುಲಕ್ಕೆ ಬೆಣ್ಣೆ ಮತ್ತು ಹೆಸರುಕಾಳನ್ನು ನೀಡಬೇಕು ಸೋದರ ಮಾವನ ಆಶೀರ್ವಾದ ಪಡೆಯಬೇಕು.

ವೃಶ್ಚಿಕ ಲಗ್ನ :- ವೃಶ್ಚಿಕ ರಾಶಿಯಲ್ಲಿ ಜನಿಸಿರುವವರು ವಿಷ್ಣು ಸಹಸ್ರನಾಮ ಮತ್ತು ಹನುಮಾನ್ ಚಾಲೀಸವನ್ನು ಹೇಳಬೇಕು ಅಥವಾ ಕೇಳಬೇಕು ಶ್ರೀ ಗುರು ಮಂದಿರಕ್ಕೆ ಕೇಸರಿ ಬಟ್ಟೆ ಮತ್ತು ಹಸಿ ಕಡಲೆಕಾಳನ್ನು ನೀಡಬೇಕು ಅಧಿಕಾರಿ ಗಳು ನೌಕರರನ್ನು ಗೌರವದಿಂದ ಕಾಣಬೇಕು.

ಧನುರ್ ಲಗ್ನ :- ಧನು ರಾಶಿಯಲ್ಲಿ ಜನಿಸಿರುವವರು ದುರ್ಗಾ ಸಪ್ತಶತಿ ಮತ್ತು ಶ್ರೀ ರುದ್ರವನ್ನು ಹೇಳಬೇಕು ಅಥವಾ ಕೇಳಬೇಕು ಹನುಮಂತರ ದೇಗುಲಕ್ಕೆ ಸಿಂಧೂರ ಮತ್ತು ಪೂಜಾ ಸಾಮಗ್ರಿಯನ್ನು ನೀಡಬೇಕು ಬ್ರಹ್ಮಚಾರಿಗಳಿಗೆ ಸಹಾಯವನ್ನು ಮಾಡಬೇಕು.

ಮಕರ ಲಗ್ನ :- ಮಕರ ರಾಶಿಯಲ್ಲಿ ಜನಿಸಿರುವವರು ಶ್ರೀ ಸ್ಕಂದ ಕವಚ ಮತ್ತು ಶ್ರೀ ಸುದರ್ಶನ ಮಹಾ ಮಂತ್ರವನ್ನು ಪಠಿಸಬೇಕು ಅಥವಾ ಕೇಳಬೇಕು ಗುರುಗಳ ದೇಗುಲಕ್ಕೆ ಹಳದಿ ಬಟ್ಟೆ ಮತ್ತು ಕೆಂಪು ಹೂಗಳನ್ನು ನೀಡಿ ಪೂಜೆ ಮಾಡಿಸಬೇಕು ಮಕ್ಕಳಿಗೆ ಕಡಲೆ ಬೇಳೆಯಿಂದ ಮಾಡಿದ ಸಿಹಿಯನ್ನು ನೀಡಿದಳು ಹಣದ ತೊಂದರೆಯು ಕಡಿಮೆಯಾಗುತ್ತದೆ.
ಇಂತಹ ಹಲವು ವಿಷಯಗಳ ಬಗ್ಗೆ ತಿಳಿಯಲು ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ :

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments