Home ಜಿಲ್ಲಾ ಸುದ್ದಿ ಹಾಪ್ ಕಾಮ್ಸ್ ಷೇರು ಅಕ್ರಮ ವರ್ಗಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಸೇರಿ 8 ಸದಸ್ಯರ ಸಮಿತಿ ಅನರ್ಹ!

ಹಾಪ್ ಕಾಮ್ಸ್ ಷೇರು ಅಕ್ರಮ ವರ್ಗಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಸೇರಿ 8 ಸದಸ್ಯರ ಸಮಿತಿ ಅನರ್ಹ!

ವಾರ್ಷಿಕ ನೂರಾರು ಕೋಟಿ ರೂಗಳ ವ್ಯವಹಾರ ನಡೆಸುವ ಹಾಪ್ ಕಾಮ್ಸ್ ಸಂಸ್ಥೆಯ ಷೇರುಗಳನ್ನು ಪ್ರಸಕ್ತ ಕಾರ್ಯಕಾರಿ ಮಂಡಳಿಯ ಅಧ್ಯಕ್ಷೆ, ಉಪಾಧ್ಯಕ್ಷ, ಸೇರಿದಂತೆ ಒಟ್ಟು 8 ನಿರ್ದೇಶಕರು ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ.

by Editor
0 comments
hopcoms

ವಾರ್ಷಿಕ ನೂರಾರು ಕೋಟಿ ರೂಗಳ ವ್ಯವಹಾರ ನಡೆಸುವ ಹಾಪ್ ಕಾಮ್ಸ್ ಸಂಸ್ಥೆಯ ಷೇರುಗಳನ್ನು ಪ್ರಸಕ್ತ ಕಾರ್ಯಕಾರಿ ಮಂಡಳಿಯ ಅಧ್ಯಕ್ಷೆ, ಉಪಾಧ್ಯಕ್ಷ, ಸೇರಿದಂತೆ ಒಟ್ಟು 8 ನಿರ್ದೇಶಕರು ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿದ್ದಾರೆ.

ಹೊಸ ಸದಸ್ಯರ ನೇಮಕಾತಿಯಲ್ಲಿ ಸ್ವಜನ ಪಕ್ಷ ಪಾತ ತೋರಿದ್ದಾರೆ, ಮುಂತಾದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಸಮಿತಿಯನ್ನು ಅನರ್ಹ ಗೊಳಿಸಿರುವುದಾಗಿ ರಾಜ್ಯ ಸಹಕಾರಿ ಸಂಘಗಳ ಜಂಟಿ ನಿಭಂದಕ ಅಶ್ವಥನಾರಾಯಣ ಆದೇಶ ಹೊರಡಿಸಿದ್ದಾರೆ.

ಹಾಪ್ ಕಾಮ್ ಅಧ್ಯಕ್ಷೆ ಎಚ್.ಕೆ. ನಾಗವೇಣಿ, ಉಪಾಧ್ಯಕ್ಷ ಎ. ಎಸ್. ಚಂದ್ರೆಗೌಡ, ನಿರ್ದೇಶಕರಾದ ಏನ್. ದೇವರಾಜು, ಕೆ. ಎನ್. ವಸಂತ್ ಕುಮಾರ್, ಸೋಣ್ಣಪ್ಪ, ಪ್ರಕಾಶ್  ಶ್ರೀನಿವಾಸನ್, ಸಂಪಂಗಿ ರಾಮಯ್ಯ, ಮುನೇಗೌಡ, ಗೋಪಾಲ ಕೃಷ್ಣ ಅನರ್ಹ ಗೊಂಡವರು.

ಕರ್ನಾಟಕ ಸಹಕಾರ ಸಂಘಗಳ ಕಾಯಿದೆ 1959 ಕಲಂ 29(ಸಿ)8(ಬಿ) (ಸಿ) ಮತ್ತು (ಡಿ) ಅನ್ವಯ  ಅನರ್ಹಗೊಳಿಸಿದ್ದು ಮುಂದಿನ 5 ವರ್ಷಗಳವರೆಗೆ ಯಾವುದೇ ಸಹಕಾರ ಸಂಘಗಳ ನಿರ್ದೇಶಕರಾಗದಂತೆ ಅನರ್ಹ ಗೊಳಿಸಲಾಗಿದೆ.

banner

ಹಿನ್ನೆಲೆ:

ಬೆಂಗಳೂರು ಲಾಲ್ ಬಾಗ್ ಸಮೀಪದ  ತೋಟದ ಬೆಳೆಗಾರರ ಸಹಕಾರ ಮತ್ತು ಸಂಸ್ಕಾರಣ ಸಂಘದ ಹಾಪ್ ಕಾಮ್ಸ್ ಒಕ್ಕೂಟದ sadasyಹೊಂದಿರುವ ಹೆಚ್ಚುವರಿ ಷೇರು ಗಳಲ್ಲಿ ತಲಾ ಒಂದೊಂದು ಶೇರನ್ನು ಬೇರೆಯವರಿಗೆ ವರ್ಗಾಯಿಸಿ, ರುವುದು, ಸ ದಸ್ಯತ್ವ ಅರ್ಜಿ ಜೊತೆ ಕಡ್ಡಾಯವಾಗಿ ಪಡೆಯಬೇಕಾದ ಪಹಣಿ ಮುಂತಾದ ದಾಖಲೆಗಳನ್ನು ಪಡೆಯದೇ  ಸಂಬಂಧಿಕರಿಗೆ  ಸದಸ್ಯತ್ವ ನೀಡಿರುವುದು, ರುಜುವಾತಾಗಿರುದು ಕ್ರಮ ಕೈಗೊಳ್ಳಲು ಕಾರಣವಾಗಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಷೇರು ಮಾರುಕಟ್ಟೆ: 4 ದಿನದಲ್ಲಿ ಹೂಡಿಕೆದಾರರಿಗೆ 24.69 ಲಕ್ಷ ಕೋಟಿ ರೂ. ನಷ್ಟ! 4 ಮಕ್ಕಳನ್ನು ಹೆತ್ತರೆ 1 ಲಕ್ಷ ರೂ. ಬಹುಮಾನ: ಬ್ರಾಹ್ಮಣ ಮಂಡಳಿ ಘೋಷಣೆ ರಾಜ್ಯ ಸರ್ಕಾರದ ಹೆಚ್ಚುವರಿ ಅಕ್ಕಿ ಖರೀದಿಗೆ ಕೇಂದ್ರ ಸಮ್ಮತಿ! ಗೋವುಗಳ ಕೆಚ್ಚಲು ಕೊಯ್ದು ವಿಕೃತಿ: ಪರಿಸರವಾದಿಗಳಿಂದ ಮೇಣಬತ್ತಿ ಹಚ್ಚಿ ಪ್ರತಿಭಟನೆ Austrelian Open: 19 ವರ್ಷದ ಬಸವರೆಡ್ಡಿ ಮುಂದೆ ಜೊಕೊವಿಕ್ ಗೆ ಪ್ರಯಾಸದ ಜಯ ಜಪಾನ್ ನಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ 3 ಐಎನ್ ಎಸ್ ಯುದ್ಧ ನೌಕೆಗಳನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ ಮೋದಿ! ಖಾತಾ ಇಲ್ಲದ ಆಸ್ತಿಗಳಿಗಾಗಿ ಬಿಬಿಎಂಪಿಯಿಂದ ವೆಬ್ ಸೈಟ್ ಬಿಡುಗಡೆ: ಖಾತಾ ಪಡೆಯುವ ವಿಧಾನ ಇಲ್ಲಿದೆ! ನೇಮಕಾತಿಯ ಮೆಸೇಜ್ ಸುಳ್ಳು, ನಂಬಬೇಡಿ: ಸಣ್ಣ ನೀರಾವರಿ ಇಲಾಖೆ ಸ್ಪಷ್ಟನೆ 2024ರಲ್ಲಿ ಹತ್ಯೆಯಾದ ಉಗ್ರರಲ್ಲಿ ಶೇ.60ರಷ್ಟು ಪಾಕಿಸ್ತಾನಿಯರು: ಸೇನಾ ಮುಖ್ಯಸ್ಥ ಉಪೇಂದ್ರ!