Sunday, June 7, 2026
Google search engine

Flash News

Bengaluru

ಅಪರಾಧ

ಪಬ್‌ ಜೀ ಗೇಮ್‌ ಹುಚ್ಚಿಗೆ ಇರಿದ ಮಗ: ಅಕ್ಕ-ತಂದೆ ಸಾವು, ತಾಯಿ ಸ್ಥಿತಿ ಗಂಭೀರ

ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರ ಮೇಲೆಯೇ ಮಗ ಚಾಕುವಿನಿಂದ ದಾಳಿ ಮಾಡಿದ್ದರಿಂದ ಅಕ್ಕ- ತಂದೆ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ತಾಲೂಕಿನ ಅಯೋಧ್ಯೆ ಗ್ರಾಮದಲ್ಲಿ ಶನಿವಾರ ರಾತ್ರಿ ೧೦ ಗಂಟೆ...

ಆರೋಗ್ಯ

ಕ್ರೀಡೆ

ಜಿಲ್ಲಾ ಸುದ್ದಿ

ತಲೆಗೆ ಬಿದ್ದ ಪೆಟ್ಟಿನಿಂದ ನೋವು ತಾಳಲಾರದೇ ಗುಂಡು ಹಾರಿಸಿಕೊಂಡು ವೃದ್ದ ಆತ್ಮಹತ್ಯೆ

ಶಿವಮೊಗ್ಗ: ತಲೆಗೆ ಬಿದ್ದ ಪೆಟ್ಟಿನಿಂದ ಆದ ನೋವು ತಾಳಲಾರದೇ ವೃದ್ಧರೊಬ್ಬರು ಗನ್‌ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ತನ್ನದೇ ಗನ್​ನಿಂದ ಗುಂಡು ಹಾರಿಸಿಕೊಂಡು ಹೊಸನಗರ ತಾಲೂಕು ನಿಟ್ಟೂರು ಗ್ರಾಮದ...

ರಾಜಕೀಯ